ಟೆಂಪ್ಲೇಟು:ಸುದ್ದಿ
ಗೋಚರ
- ಸೆಪ್ಟೆಂಬರ್ ೧೯:ದೆಹಲಿ ಮುಖ್ಯಮಂತ್ರಿಯಾಗಿ ಆತಿಶಿ ಮರ್ಲೆನಾ ಸೆಪ್ಟೆಂಬರ್ ೨೧ಕ್ಕೆ ಪ್ರಮಾಣವಚನ[೧]
- ಸೆಪ್ಟೆಂಬರ್ ೧೯: ಮಾದಕ ವಸ್ತು ವ್ಯಾಪಾರಿಗೆ ಇನ್ನು ಆಜೀವ ಕಾರಾಗೃಹವಾಸ- ಹೊಸ ಕಾನೂನು ಜಾರಿಗೆ ಕರ್ನಾಟಕ ಸರ್ಕಾರ ಚಿಂತನೆ[೨]
- ಸೆಪ್ಟೆಂಬರ್ ೧೮: ಹಾನಿಯಾದ ಆಕಳಿನ ಕಾಲಿಗೆ ಕೃತಕ ಕಾಲು ಅಳವಡಿಸಿದ ಪುಣೆಯ ಆಸ್ಪತ್ರೆ[೩]
- ಸೆಪ್ಟೆಂಬರ್ ೧೮: ೧೦ ವರ್ಷಗಳ ಬಳಿಕ ಜಮ್ಮು ಕಾಶ್ಮೀರದಲ್ಲಿ ಚುನಾವಣೆಯ ಸಂಭ್ರಮ[೪]
- ಸೆಪ್ಟೆಂಬರ್ ೧೮:ಬರಗಾಲ, ಆಹಾರದ ಅಭಾವ- ಜಿಂಬಾಬ್ವೆಯಲ್ಲಿ ಆನೆಗಳನ್ನು ಕೊಲ್ಲಲು ನಿರ್ಧಾರ[೫]